Thursday 28 July 2011

ಅತೃಪ್ತಿ




ಬರೆಯಲು ಕುಳಿತೆನು ನಾನು
ಕಾಗದ ಲೇಖನಿಗಳ ಹುಡುಕಾಟದಲ್ಲಿ
ನನಗೆ ಹೊಳೆದ ಕವನದ ಸಾಲುಗಳೆಲ್ಲ
ಮಂಜಿನಂತೆ ಕರಗಿ ನೀರಾಗಿತ್ತು!!!!!

ಆದರೂ ಛಲ ಬಿಡದ ತ್ರಿವಿಕ್ರಮನಂತೆ
ಬರೆದೆ ಬರೆದೆ ಮತ್ತೂ ಬರೆದೆ ;
ಇನ್ನೂ ಬರೆಯುತ್ತಲಿದ್ದೇನೆ
ಆದರೆ ನನ್ನ ಕವನ ಗಳವೂವೂ
ನನಗೆ ಇನ್ನೂ ತೃಪ್ತಿ ತಂದಿಲ್ಲ!!!!! 

5 comments:

  1. ಶೈಲಿ ಸರಳವಿದ್ದಷ್ಟೂ ಓದುಗನಿಗೆ ಅದು ಸುಲಿದ ಬಾಳೆ ಹಣ್ಣಿನ ತೆರದಿ. ಈ ಸರಳತೆ ನಿಮ್ಮಲ್ಲಿ ಮೈಗೂಡಿದೆ.

    ReplyDelete
  2. Thank u bro :) Kannada font type maadoke agtha illa :) Thappu thili bedi --- Dhanyavaadagalu :)

    ReplyDelete
  3. ಆದರೆ ನಮಗೆ ತೃಪ್ತಿ ಕೊಟ್ಟಿದೆಯಲ್ಲ !!

    ReplyDelete
  4. Thanks a lot for ur encouragement & beautiful comment bro

    ReplyDelete
  5. ನಿಮಗೆ ನನ್ನ ಪ್ರೀತಿ ಪೂರ್ವಕ ವಂದನೆಗಳು

    ReplyDelete